"ದೇಶದ ಜನರಿಗೆ ಬೇಕಿರುವುದು ಆಹಾರ, ಉದ್ಯೋಗ, ಭದ್ರತೆ.."► ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳ ವಿರುದ್ಧ ಎಸ್ಯುಸಿಐ(ಸಿ) ವತಿಯಿಂದ ಬೆಂಗಳೂರು ಚಲೋ#varthabharati #Bengaluru